ಪುತ್ತೂರಮೂಲೆ ಮನೆಗೆ ಮರ ಬಿದ್ದು ಹಾನಿ- ಅರುಣ್ ಕುಮಾರ್ ಪುತ್ತಿಲ ಭೇಟಿ May 12, 2023 0 FacebookTwitterWhatsApp ಪುತ್ತೂರು : ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರಮೂಲೆ ಸಂತೋಷ್ ಕುಮಾರ್ ಅವರ ಮನೆಗೆ ಮರ ಬಿದ್ದು ಹಾನಿಗೊಂಡಿದ್ದು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ ತನ್ನಿಂದಾದ ಧನ ಸಹಾಯ ಮಾಡಿದರು.