ಕಾಂಗ್ರೆಸ್‌ ಪಾಳಯದಲ್ಲಿ ಹರ್ಷಾಚರಣೆ

0

ಪುತ್ತೂರು: ಅಶೋಕ್ ಕುಮಾರ್ ರೈ ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಘೋಷಣೆ ಕೂಗುವ ಮೂಲಕ ಹರ್ಷಾಚರಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ಎಜೆಂಟ್ ಆಗಿ ಭಾಸ್ಕರ್ ಗೌಡ ಕೋಡಿಂಬಾಳ, ಶ್ರೀಪ್ರಸಾದ್ ರೈ, ಮಹಮ್ಮದ್ ಬಡಗನ್ನೂರು, ರೋಶನ್ ರೈ, ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಮುರಳಿಧರ ರೈ ಮಠಂತ ಬೆಟ್ಟು, ಜಯಪ್ರಕಾಶ್ ಬದಿನಾರು, ನಿಹಾಲ್ ಶೆಟ್ಟಿ,, ರಿತೇಶ್ ಶೆಟ್ಟಿ, ಪಾರೂಕು ಬಾಯಬ್ವೆ, ಅಶ್ರಫ್, ಶಿವಪ್ರಸಾದ್ ಕೋಡಿಂಬಾಡಿ, ನಝೀರ್ , ಅಶೋಕ್ ರೈ ಅವರವಪತ್ನಿ ಸಹಕರಿಸಿದರು. ಉಳಿದಂತೆ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಶೆಟ್ಟಿ, ನಿರಂಜನ ರೈ ಮಠಂತಬೆಟ್ಟು, ಕೃಷ್ಣಪ್ರಸಾದ್ ಆಳ್ವ, ಶ್ರೀರಾಮ ಪಕ್ಕಳ, ನ್ಯಾಯವಾದಿ ನೂರುದ್ದೀನ್ ಸಾಲ್ಮರ,ಸಿದಿಲ ಪ್ರಶಾಂತ್‌, ಸಹಿತ ನೂರಾರು ಮಂದಿ‌ ಪಕ್ಷದ ನಾಯಕರು, ಕಾರ್ಯಕರ್ತರು ಗೆಲುವಿನ‌ ಘೋಷಣೆಯೊಂದಿಗೆ ಅಶೋಕ್ ರೈ ಅವರಿಗೆ ಹೂವಿನ ಮಾಲೆ ಹಾಕಿದರು.

LEAVE A REPLY

Please enter your comment!
Please enter your name here