ಪಳ್ಳತ್ತಾರು- ಕಾಂಗ್ರೆಸ್‌ನಿಂದ ಸಂಭ್ರಮಾಚರಣೆ

0

ಕಾಣಿಯೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದ ಹಿನ್ನಲೆಯಲ್ಲಿ ಪಳ್ಳತ್ತಾರಿನಲ್ಲಿ
ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ನಝೀರ್ ದೇವಸ್ಯ,ಯಾಕೂಬ್ ಬನಾರಿ ,ಅದ್ದು ಕಾರ್ಕಳ,ಗ್ರಾ.ಪಂ ಸದಸ್ಯ ಜಯರಾಮ ,ಯಾಕೂಬ್ ಬೆಳಂದೂರು,ಇರ್ಷಾದ್ ಬೆಳಂದೂರು, ಇಸ್ಮಾಯಿಲ್ ದೇವಸ್ಯ, ಜಲೀಲ್ ಪಳ್ಳತ್ತಾರು,ಉಮ್ಮರ್ ಶಾಫಿ ಪಳ್ಳತ್ತಾರು ಸೇರಿದಂತೆ ಹಲವಾರು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here