ಬ್ಯಾನರ್ ಪ್ರಕರಣ- ಪೊಲೀಸರ ದೌರ್ಜನ್ಯ ಅಕ್ಷಮ್ಯ ಅಪರಾಧ- ಹರೀಶ್‌ ಪೂಂಜ

0

ಪುತ್ತೂರು ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತೂರಿನಲ್ಲಿ ಹಿಂದೂ ಯುವಕರ ಮೇಲಾದ ದೌರ್ಜನ್ಯವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಖಂಡಿಸಿದ್ದಾರೆ. ಈ ದೌರ್ಜನ್ಯ ಅಕ್ಷಮ್ಯ ಅಪರಾಧವಾಗಿದ್ದು ಕಾಂಗ್ರೆಸ್ ಸರಕಾರ ಬಂದೊಡನೆ ಪೊಲೀಸ್ ಇಲಾಖೆ ಮಾನಸಿಕತೆ ಹೇಗೆ ಇರುತ್ತದೆ ಎನ್ನುವುದನ್ನು ಅವರು ಹೇಳಿದ್ದಾರೆ. ಪೆಟ್ಟು ತಿಂದವರಿಗೆ ಯಾರು ಹೊಡೆದಿದ್ದಾರೆ ಎನ್ನುವುದು ತಿಳಿದಿದೆ. ಅವರು ಮಾಹಿತಿ ನೀಡುವಾಗ ಅವರ ಹೆಸರು ಉಲ್ಲೇಖ ಮಾಡುತ್ತಾರೆ. ಇದರಿಂದ ಸತ್ಯಾಸತ್ಯತೆ ಹೊರಬರುತ್ತದೆ ಎಂದವರು ಹೇಳಿದ್ದಾರೆ.

ಹರೀಶ್ ಪೂಂಜ ಏನು ಹೇಳಿದ್ದಾರೆ ವಿಡಿಯೋ ಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here