ಮೇ 24: ಕೋಲಾಡಿಯಲ್ಲಿ ‘ಶಾಂತಿ ನಿವಾಸ’ ಗೃಹಪ್ರವೇಶ, ಗಣಪತಿ ಹೋಮ, ಸತ್ಯನಾರಾಯಣ ಪೂಜೆ

0

ಪುತ್ತೂರು: ನರಿಮೊಗರು ಗ್ರಾಮದ ಕೋಲಾಡಿಯಲ್ಲಿ ಶ್ರೀಮತಿ ಶಾಂತಮ್ಮ ವೆಂಕಪ್ಪ ಕರ್ಕೇರಾ ಮತ್ತು ಶ್ರೀಮತಿ ಅರುಣಾ ದಿನೇಶ್ ಕರ್ಕೇರಾರವರು ನಿರ್ಮಿಸಲ್ಪಟ್ಟ ಶಾಂತಿ ನಿವಾಸ ಇದರ ಗೃಹಪ್ರವೇಶ, ಗಣಪತಿ ಹೋಮ ಮತ್ತು ಸತ್ಯನಾರಾಯಣ ಪೂಜೆಯು ಮೇ 24 ರಂದು ಜರಗಲಿದೆ. ಅದೇ ದಿನ ರಾತ್ರಿ ಕಲ್ಲುರ್ಟಿ ದೈವದ ನೇಮ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here