ವಿಟ್ಲ-ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಜಯಶಂಕರ್‌ ನಿಧನ

0

ಪುತ್ತೂರು: ಹಿಂದೂ ಸಂಘಟನೆ ಮುಖಂಡ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ, ವೀರಕಂಬದ ಮಜಿ ನಿವಾಸಿ ಜಯಶಂಕರ್(40)‌ ನಿಧನರಾಗಿದ್ದಾರೆ.

ಕೃಷಿಕರಾಗಿದ್ದು, ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಜಯಶಂಕರ್‌ ಕೆಲ ತಿಂಗಳ ಹಿಂದೆ ಅಪಘಾತಕ್ಕೊಳಗಾಗಿ ಮನೆಯಲ್ಲಿ ಮಲಗಿದಲ್ಲಿಯೇ ಇದ್ದರೆನ್ನಲಾಗಿದೆ. ಇಂದು ವಿಟ್ಲ ಸಮುದಾಯದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರಿ ಹಾಗೂ ಕುಟುಂಬಸ್ತರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here