ಪ್ರಶಾಂತ್‌ -ಸುಶ್ಮಿತಾ ಶುಭವಿವಾಹ

0

ಪುತ್ತೂರು: ಮಂಗಳ್ಪಾಡಿ ಗುತ್ತು ಜಗನ್ನಾಥ ರೈ ಮತ್ತು ಕಯ್ಯಾರುಪಾದೆ ರೇವತಿ ಜೆ ರೈ ಪುತ್ರಿ ಸುಶ್ಮಿತಾ ಹಾಗೂ ವಿಟ್ಲ ಕಾಶಿ ಮಠ ವಸಂತ ಶೆಟ್ಟಿ ಮತ್ತು ಮೀಂಜ ಕನ್ಯಾನಗುತ್ತು ಶೋಭಾ ಶೆಟ್ಟಿಯವರ ಪುತ್ರ ಪ್ರಶಾಂತ್‌ ರವರ ವಿವಾಹವು ಪುತ್ತೂರು ಕೊಂಬೆಟ್ಟು ಎಂ ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮೇ.29ರಂದು ಜರಗಿತು.

LEAVE A REPLY

Please enter your comment!
Please enter your name here