ಮುಕ್ರಂಪಾಡಿಯಲ್ಲಿ ಸರ್ಪ ಸಂಸ್ಕಾರ

0

ಪುತ್ತೂರು: ಮುಕ್ರಂಪಾಡಿ ಧರ್ಮಶ್ರೀ ವಠಾರಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಯಾವುದೋ ವಾಹನದ ಅಡಿಗೆ ಸಿಲುಕಿ ಮೃತಪಟ್ಟ ನಾಗರ ಹಾವಿಗೆ ಧರ್ಮಶ್ರೀ ವಠಾರದ ನಾಗರಿಕರು ಮತ್ತು ಸಾರ್ವಜನಿಕರು ಸೇರಿ ಮೇ 29ರಂದು ಅಂತಿಮ ಸಂಸ್ಕಾರ ಮಾಡಿದರು. ಪುರೋಹಿತ ರಾಜನಾರಾಯಣ ಭಟ್ಟ ಉರ್ಲಾಂಡಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಸ್ಥಳೀಯರಾದ ಪ್ರಕಾಶ್ ಮುಕ್ರಂಪಾಡಿ, ವಿಷ್ಣುಭಟ್, ಸುದೇಶ್ ಕುಮಾರ್, ಗಂಗಾಧರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here