ಜುಬೈಲ್‌ನಲ್ಲಿ ಮೃತಪಟ್ಟ ಹಾರಿಸ್‌ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಶಾಸಕ ಅಶೋಕ್‌ ಕುಮಾರ್ ರೈ

0

ಪುತ್ತೂರು: ಸೌದಿ ಅರೇಬಿಯಾ ಜುಬೈಲ್‌ನಲ್ಲಿ ಮೇ.27ರಂದು ಹೃದಯಾಘಾತದಿಂದ ನಿಧನರಾದ ಉದ್ಯಮಿ ಹಾರಿಸ್‌ ಅವರ ಮೃತದೇಹ ಇಂದು ಪುತ್ತೂರಿಗೆ ತಲುಪಿದ್ದು, ಪರ್ಲಡ್ಕದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಸ್ಥಳೀಯ ದಫನ ಭೂಮಿಯಲ್ಲಿ ದಫನ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಮೃತರ ಮನೆಗೆ ಭೇಟಿ ನೀಡಿದ ಶಾಸಕ ಅಶೋಕ್‌ ಕುಮಾರ್‌ ರೈ ಮನೆ ಮಂದಿಗೆ ಸಾಂತ್ವನ ಹೇಳಿದರು.

LEAVE A REPLY

Please enter your comment!
Please enter your name here