ಹಿಂದುತ್ವಕ್ಕಾಗಿ ಪ್ರಾಣತ್ಯಾಗಕ್ಕೂ ಸಿಧ್ಧ-ಅರುಣ್‌ ಕುಮಾರ್‌ ಪುತ್ತಿಲ

0

ಪುತ್ತೂರು: ಅಧಿಕಾರಕ್ಕಾಗಿ ಸಿಧ್ದಾಂತ, ತತ್ವ ಬಿಟ್ಟು ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಿದ್ದು ಹಿಂದುತ್ವಕ್ಕಾಗಿ ಪ್ರಾಣತ್ಯಾಗಕ್ಕೂ ನಾನು ಸಿಧ್ಧನಿದ್ದೇನೆ ಎಂದು ಅರುಣ್‌ ಕುಮಾರ್‌ ಪುತ್ತಿಲ ಹೇಳಿದ್ದಾರೆ.

ಸುಳ್ಯದ ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ʼಹಿಂದೂ ಸಮಾಜದ ಕಾರ್ಯಕ್ರಮಕ್ಕೆ ತಡೆ ಒಡ್ಡಿದರೆ ಸಮಾಜ ಉತ್ತರ ನೀಡುತ್ತದೆʼ ಎಂದು ಅವರು ಗುಡುಗಿದ್ದಾರೆ.

ಪೂರ್ಣ ಮಾಹಿತಿ, ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here