ಶುಭವಿವಾಹ:ಮಹೇಶ್ ಬಿ-ತೇಜಾಕ್ಷಿ

0

ಕಡಬ: ಕಡಬ ತಾಲೂಕು ಬಲ್ಯ ಗ್ರಾಮದ ಬೈಲಡ್ಯೆ ರಾಮಯ್ಯ ಗೌಡ ಹಾಗೂ ರುಕ್ಮಿಣಿಯವರ ಪುತ್ರ ಮಹೇಶ್ ಬಿ. ಹಾಗೂ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಉಕ್ಕುಡ ಒತ್ತೆಸಾರು ರಾಧಾಕೃಷ್ಣ ಗೌಡರ ಪುತ್ರಿ ತೇಜಾಕ್ಷಿಯವರ ವಿವಾಹ ಜೂ.5 ರಂದು ಬಲ್ಯ ಗ್ರಾಮದ ಬೈಲಡ್ಯೆ ವರನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here