ಪುತ್ತೂರು: ಇಂದು ಸಂಜೆ ಮಹಿಳಾ ಕಾರ್ಯಕರ್ತರೊಂದಿಗೆ ಶಾಸಕರ ಸಭೆ

0

ಪುತ್ತೂರು: ಮಹಿಳೆಯರಿಗೆ ಉಚಿತ ಸರಕಾರಿ ಬಸ್‌ ಪ್ರಯಾಣದ ಶಕ್ತಿ ಗ್ಯಾರೆಂಟಿ ಯೋಜನೆಗೆ ಸಂಬಂಧಿಸಿದಂತೆ ಮಹಿಳಾ ಕಾರ್ಯಕರ್ತರ ಜತೆ ಶಾಸಕ ಅಶೋಕ್‌ ಕುಮಾರ್‌ ರೈ ಜೂನ್‌ 9ರ(ಇಂದು) ಸಂಜೆ 5ಗಂಟೆಗೆ ಕಾಂಗ್ರೆಸ್‌ ಚುನಾವಣಾ ಕಛೇರಿಯಲ್ಲಿ ಸಭೆ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here