ಸುಳ್ಯಪದವು ಬಾಲಸುಬ್ರಹ್ಮಣ್ಯ ಅನುದಾನಿತ ಹಿ.ಪ್ರಾ ಶಾಲಾ ಮಂತ್ರಿಮಂಡಲ ರಚನೆ

0

ಬಡಗನ್ನೂರು: ಸುಳ್ಯಪದವು ಬಾಲಸುಬ್ರಹ್ಮಣ್ಯ ಅನುದಾನಿತ ಹಿ.ಪ್ರಾ ಶಾಲಾ 2023-24ನೇ ಸಾಲಿನ ಶಾಲಾ ಮಂತ್ರಿಮಂಡಲವು ಚುನಾವಣೆ ನಡೆದು ಮತದಾನ ಮೂಲಕ ಆಯ್ಕೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ ಅಧ್ವಿತ್ ಶೆಟ್ಟಿ 5ನೇ ತರಗತಿ, ಉಪಮುಖ್ಯಮಂತ್ರಿಯಾಗಿ ಊರ್ಮಿಳಾ (5ನೇ) ಆಯ್ಕೆಯಾದರು.

ಇನ್ನುಳಿದಂತೆ ಗೃಹಮಂತ್ರಿಯಾಗಿ  ತೃಷಾ, ಆಹಾರ ಮಂತ್ರಿಯಾಗಿ ಉಪಾಶ್, ,ಸಾಂಸ್ಕೃತಿಕ ಮಂತ್ರಿಯಾಗಿ ತನ್ವಿ, ಸ್ವಚ್ಚತಾ ಮಂತ್ರಿ ರಿಷಿತ್ ಕೆ ಗೌಡ, ರಕ್ಷಣಾ ಮಂತ್ರಿಯಾಗಿ ವಾಜಿದ್, ಶಿಕ್ಷಣ ಮಂತ್ರಿಯಾಗಿ ಚರಿಷ್ಮಾ, ಕ್ರೀಡಾ ಮಂತ್ರಿಯಾಗಿ ಅಫ್ ಳಲ್, ಆರೋಗ್ಯ ಮಂತ್ರಿಯಾಗಿ ಅಬ್ದುಲ್ ರಹಿಮಾನ್, ನೀರಾವರಿ ಮಂತ್ರಿಯಾಗಿ ಸನ್ವಿತ್ ಆಯ್ಕೆಯಾದರು.ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರಪ್ಪ ರಾವ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಅಧ್ಯಾಪಕ ವೃಂದದವರು ಸಹಕಾರಿಸಿದರು.

LEAVE A REPLY

Please enter your comment!
Please enter your name here