ಕೊಂಬೆಟ್ಟು: ಎಸ್‌ ಡಿ ಎಂ ಸಿ ರಚನೆ

0

ಪುತ್ತೂರು: ಸರಕಾರಿ ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗ ಇಲ್ಲಿನ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಮಾಡಲಾಯಿತು. ಶಾಸಕ ಅಶೋಕ್‌ ಕುಮಾರ್‌ ರೈ ನೇತೃತ್ವದಲ್ಲಿ ರಚನಾ ಕಾರ್ಯ ನಡೆಯಿತು. ಎಸ್‌ ಡಿ ಎಮ್‌ ಸಿ ಅಧ್ಯಕ್ಷರಾಗಿ ಶಾಸಕ ಅಶೋಕ್‌ ಕುಮಾರ್‌ ರೈ ಆಯ್ಕೆಯಾದರು. ಕಾರ್ಯದಕ್ಷರಾಗಿ ಜೋಕಿಂ ಡಿಸೋಜ ಆಯ್ಕೆಯಾದರು. ಸದಸ್ಯರಾಗಿ ಸುರೇಶ್‌ ರೈ, ಪಡಂಬೈಲು ಜಯಪ್ರಕಾಶ್‌, ಪ್ರೀತಾ ಎನ್‌ ರೈ, ಸುಚಿತ್ರಾ, ಮಹೇಶ್‌ ಭಟ್‌, ವಿನೀತಾ, ಚೆನ್ನಪ್ಪ, ಅನಿತಾ ರೇಷ್ಮಾ ಪಿಂಟೋ, ಸವಿತಾ ದೇವಿಯವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here