ಕುರಿಯ ಗ್ರಾಮದ ಅಜಲಾಡಿ ಕಾಲೋಣಿಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ

0

ಪುತ್ತೂರು:ಕುರಿಯ ಗ್ರಾಮದ ಅಜಲಾಡಿ ಕಾಲೋಣಿಗೆ ಶಾಸಕ ಅಶೋಕ್‌ ಕುಮಾರ್ ರೈ‌ ಜು.1ರಂದು ಭೇಟಿ ನೀಡಿದರು.ಭೇಟಿ ನೀಡಿದ ಸಂದರ್ಭದಲ್ಲಿ ಅಜಲಾಡಿ ಗ್ರಾಮಸ್ಥರು ಅಂಬೇಡ್ಕರ್‌ ಭವನ, ಆಟದ ಮೈದಾನ, ಉಳ್ಳಾಲ ವಿಷ್ಣುಮೂರ್ತಿ ರಸ್ತೆಗೆ, ಹಾಗು ಇತರ ರಸ್ತೆಗಳಿಗೆ ಶಾಸಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ,ಪುತ್ತೂರು ಎಸ್,ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್ ,ಆರ್ಯಾಪು ಗ್ರಾಮ ಪಂಚಾಯತಿ ಸದಸ್ಯ ಯಾಕೂಬ್ ಸಾಹೇಬ್ ಕುರಿಯ,ಸಚ್ಚಿದಾನಂದ ರೈ, ಉಮೇಶ್ ರೈ, ಅಬ್ದುಲ್ಲ ಹಾಜಿ, ಅಬ್ದುಲ್ಲ ಕುಂಞ (ಪಕ್ರುಂಞ) ಮಮ್ಮು ಅಜ್ಜಿಕಟ್ಟೆ, ಅಬ್ದುಲ್ಲ ಎಮ್.ಶೇಖ್ ಮುಹಮ್ಮದ್ ಹನೀಫ್, ರಸೀದ್,ಇಬ್ರಾಹಿಂ ವೆಲ್ಡಿಂಗ್, ಮುನಾಪ್ ,ಅಬ್ದುಲ್ ಅಝೀಝ್,ಅಬೂಬಕ್ಕರ್ ಮುಸ್ಲಿಯಾರ್, ಇಲ್ಯಾಸ್ ಪಾಷಾ,ಉಮ್ಮರ್ ಶಾಫಿ, ಯಾದವ,ದಯಾನಂದ, ಮಜೀದ್,ರವಿ ಓಟಿತ್ತಿಮ್ಮಾರ್ ಫೈರೋಝ್,ಕಲಂದರ್ ಕರುಣಕಾರ ,ಲೋಕೇಶ ಉಸ್ಮಾನ್,ಬಶೀರ್ ಕರೆಜ್ಜ,ಸಲಾಂ ಅಜಲಾಡಿ,ಸರೋಜಿನಿ ಶೆಟ್ಟಿ ಶೋಭಾವತಿ, ಅಂಗಾರೆ,ಪಾರ್ವತಿ ಕೊಟ್ರಾಸ್,ಶಾಂತಿ,ಪೊಡಿಯ, ಪುಷ್ಪ, ಕುಂಞಬಿ, ಬಾಬು ಗೌಡ ತಿರುಮಲೇಶ್ವರಿ ,ದಯಾನಂದ ಅಜಲಾಡಿ ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here