ಕೋಡಿಂಬಾಡಿ: ರಸ್ತೆ ಡಿವೈಡರ್‌ನಲ್ಲಿ ಗಿಡ ನೆಡಿಸಿದ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು; ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿಯ ಬಳಿ ರಸ್ತೆ ಡಿವೈಡರ್ ಮಧ್ಯೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೂವಿನ ಗಿಡ ನೆಡಿಸಿದ್ದಾರೆ.
ರಸ್ತೆ ಡಿವೈಡರ್ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ಅದರ ನಡುವೆ ರಸ್ತೆ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ವಿವಿಧ ತಳಿಯ ಹೂವಿನ ಗಿಡಗಳನ್ನು ನೆಡಲಾಗಿದೆ. ಶಾಸಕರ ಸೂಚನೆಯಂತೆ ರಸ್ತೆಯುದ್ದಕ್ಕೂ ಗಿಡಗಳನ್ನು ನೆಡಲಾಗಿದ್ದು ರಸ್ತೆ ಸೌಂದರ್ಯವನ್ನು ಹೆಚ್ಚಿಸಿದೆ.

LEAVE A REPLY

Please enter your comment!
Please enter your name here