ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆ

0

ಅಧ್ಯಕ್ಷ: ಎಸ್.ಬಿ.ಜಯರಾಮ ರೈ, ಉಪಾಧ್ಯಕ್ಷ: ಬಿ.ಚಂದ್ರಹಾಸ ರೈ ನಿರ್ದೇಶಕರು: ಪದ್ಮನಾಭ.ರೈ ಡಿ,ಕೆ.ಗುಡ್ಡಪ್ಪ.ರೈ, ರಾಮಣ್ಣ.ಗೌಡ, ದೇವಿಕಾ.ಎ.ಎಸ್, ಈಶ್ವರಿ.ಜೆ.ರೈ,ಹರಿಣಾಕ್ಷಿ, ಪದ್ಮನಾಭ ಪಿ.ಎಸ್, ಪ್ರವೀಣ.ಕೆ, ಲೋಕನಾಥ ಪಕ್ಕಳ, ರಘುಚಂದ್ರ.ಭಟ್,ವಿನಯಚಂದ್ರ

ಪುತ್ತೂರು: ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲಾ ನಿರ್ದೇಶಕರುಗಳ ಅವಿರೋಧ ಆಯ್ಕೆ ನಡೆದಿದೆ. ಜೂ.19 ರಂದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಪುತ್ತೂರು ಉಪವಿಭಾಗದ ಶೋಭಾ ಎನ್.ಎಸ್.ರವರು ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಎಸ್.ಬಿ.ಜಯರಾಮ ರೈ ಬಳಜ್ಜ, ಉಪಾಧ್ಯಕ್ಷರಾಗಿ ಬಿ.ಚಂದ್ರಹಾಸ ರೈ ಬೊಳಿಕ್ಕಲಮಠ ಹಾಗೂ ನಿರ್ದೇಶಕರುಗಳಾಗಿ ಪದ್ಮನಾಭ.ರೈ ಡಿ,ಕೆ.ಗುಡ್ಡಪ್ಪ.ರೈ, ರಾಮಣ್ಣ.ಗೌಡ, ದೇವಿಕಾ.ಎ.ಎಸ್, ಈಶ್ವರಿ.ಜೆ.ರೈ,ಹರಿಣಾಕ್ಷಿ, ಪದ್ಮನಾಭ ಪಿ.ಎಸ್, ಪ್ರವೀಣ.ಕೆ, ಲೋಕನಾಥ ಪಕ್ಕಳ, ರಘುಚಂದ್ರ.ಭಟ್,ವಿನಯಚಂದ್ರರವರುಗಳು ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯದರ್ಶಿ ಭಾಸ್ಕರ ರೈ ಬೊಳಿಕ್ಕಲಮಠ, ಸಿಬ್ಬಂದಿಗಳಾದ ಪದ್ಮಯ್ಯ, ಪ್ರಶಾಂತ್ ಕುಮಾರ್, ಲಲಿತಾ ರೈ, ರೋಹಿತಾಕ್ಷ ಸಹಕರಿಸಿದ್ದರು.



LEAVE A REPLY

Please enter your comment!
Please enter your name here