ವಿಟ್ಲ ಒಕ್ಕೆತ್ತೂರು ಜನತಾ ಕಾಲನಿಯಲ್ಲಿ ಧರೆ ಕುಸಿತ-ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

0

ಪುತ್ತೂರು: ವಿಟ್ಲ ಒಕ್ಕೆತ್ತೂರು ಜನತಾ ಕಾಲನಿಯಲ್ಲಿ ಧರೆ ಕುಸಿತಕ್ಕೊಳಗಾಗಿದೆ.ಒಕ್ಕೆತ್ತೂರು ನಿವಾಸಿ ಇಸ್ಮಾಯಿಲ್ ಎಂಬವರ ಮನೆಗೆ ಗುಡ್ಡ ಜರಿದು ಬಿದ್ದು ಹಾನಿಗೊಳಗಾಗಿದೆ.ಈ ಪ್ರದೇಶಕ್ಕೆ ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here