ರಸ್ತೆ ಬದಿ ಕಂಡು ಬಂದ ಖಾಲಿ ಬಿಯರ್ ಬಾಟಲಿ ಮತ್ತು ಕಸ ತುಂಬಿದ ಗೋಣಿ ಚೀಲ – ಶ್ರದ್ದಾಂಜಲಿ ಅರ್ಪಿಸಿದ ಪರಿಸರವಾಸಿಗಳು

0

ಪುತ್ತೂರು: ಪುತ್ತೂರಿನ ಬೆದ್ರಾಲ ಹೌಸ್ ರಸ್ತೆಯಲ್ಲಿ ಯಾವುದೋ ಕಿಡಿಗೇಡಿಗಳು ಖಾಲಿ ಬಿಯರ್ ಬಾಟಲಿ ಮತ್ತು ಕಸ ತುಂಬಿದ ಬಿಳಿ ಬಣ್ಣದ ಗೋಣಿ ಚೀಲವನ್ನು ರಸ್ತೆ ಬದಿ ಬಿಸಾಕಿ ಹೋಗಿದ್ದಾರೆ. ಅವರಿಗೆ ಶ್ರದ್ದಾಂಜಲಿ ಅರ್ಪಿಸಿದ ಪರಿಸರವಾಸಿಗಳು ಮತ್ತು ಅವರಿಗೆ ಸದ್ಗತಿ ಕೋರುವ ಮತ್ತು ಅವರ ಕುಟುಂಬಕ್ಕೆ ಸದ್ಬುದ್ದಿಯನ್ನು ನೀಡಲಿ ಎಂದು ಪರಮಾತ್ಮನಲ್ಲಿ ಕೋರುವ ಬರಹವನ್ನು ಆ ಕಸದ ರಾಶಿಯ ಹತ್ತಿರ ಅಳವಡಿಸಿದ್ದಾರೆ. ಒಂದೆಡೆ ಹಾಸ್ಯಾಸ್ಪದವಾಗಿದ್ದರೆ ಮತ್ತೊಂದೆಡೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಎಚ್ಚರಿಕೆ ಸಂದೇಶವನ್ನು ಸಾರುವಂತಾಗಿದೆ.

LEAVE A REPLY

Please enter your comment!
Please enter your name here