ಬಡಕ್ಕೋಡಿ ಅಲ್ತಾಫ್‌ ಗೃಹಪ್ರವೇಶ- ಗಣ್ಯರು ಭಾಗಿ

0

ಪುತ್ತೂರು: ಸರ್ವೆ ಬಡಕೋಡಿ ಎಂಬಲ್ಲಿ ಕೌಡಿ ಚ್ಚಾರ್ ಮಹಮ್ಮದ್ ಅಲ್ತಾಫ್ ಅವರ ನೂತನ ಮನೆಯ ಗೃಹಪ್ರವೇಶ ನಡೆಯಿತು.ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ,ಅಲಿ ತಂಗಲ್ ಕುಂಬೋಳ್, ಶೇಖಮಲೆ ಮಸೀದಿಯ ಗುರುಗಳು ವಿದಾನಸಭೆಯ ಸಭಾಪತಿ ಯು.ಟಿ ಖಾದರ್,ಮಾಜಿ ಜಿಲ್ಲಾ ಪಂಚಾಯತ್‌ ಎಂ ಎಸ್ ಮೊಹಮ್ಮದ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಕುಟುಂಬಸ್ಥರು ,ಮತ್ತೀತರರು ಭಾಗವಹಿಸಿದ್ದರು.ಪುತ್ತೂರು ಅಸಯ್ಯದ್ ಅಹಮ್ಮದ್ ಪುಕೋಯ ತಂಗಳ್ ದು ಆ ನೇರವೇರಿಸಿದರು.

LEAVE A REPLY

Please enter your comment!
Please enter your name here