ಶುಭ ವಿವಾಹ: ಪದ್ಮನಾಭ – ಪ್ರಜ್ಞಾ

0

ಕಡಬ ತಾಲೂಕು ಕಾಣಿಯೂರು ಗ್ರಾಮದ ಮಠತ್ತಾರು ದಿ. ಆನಂದ ಆಚಾರ್ಯರ ಪುತ್ರ ಪದ್ಮನಾಭ ಮತ್ತು ಪುತ್ತೂರು ತಾಲೂಕು ಕಾವು ಮಾಣಿಯಡ್ಕ ನಾರಾಯಣ ಆಚಾರ್ಯರ ಪುತ್ರಿ ಪ್ರಜ್ಞಾರವರ ವಿವಾಹವು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜು 9ರಂದು ನಡೆಯಿತು.

LEAVE A REPLY

Please enter your comment!
Please enter your name here