ಸ.ಕಿ.ಪ್ರಾ. ಶಾಲೆ ಆರೆಲ್ತಡಿ ಶಾಲಾ ಮಕ್ಕಳಿಗೆ ಗಿರಿಧರ್ ಭಕ್ತ ಕಲ್ಲಾರೆಯವರಿಂದ ಬಟ್ಟಲು,ಗ್ಲಾಸ್ ಕೊಡುಗೆ

0

ಪುತ್ತೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆರೆಲ್ತಡಿ ಇಲ್ಲಿಯ ಶಾಲಾ ಮಕ್ಕಳಿಗೆ ಗಿರಿಧರ್ ಭಕ್ತ ಕಲ್ಲಾರೆ ಪುತ್ತೂರು ಇವರು ಸುಮಾರು 7,000 ಮೌಲ್ಯದ ಬಟ್ಟಲು ಮತ್ತು ಗ್ಲಾಸನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸೀತಮ್ಮ ಕುದ್ಮನ ಮಜಲು, ಉಪಾಧ್ಯಕ್ಷ ದೇವೇಂದ್ರ ಆರೆಲ್ತಡಿ, ಹಾಗೂ ಮಕ್ಕಳ ಪೋಷಕರು ಹಾಗೂ ಅಧ್ಯಾಪಕ ವೃಂದದವರು ಹಾಜರಿದ್ದರು. ದಾನಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here