ಭಾರತ್ ವತಿಯಿಂದ ಇಂದು ಮಾರುತಿ ಕಾರುಗಳ ಮಹೋತ್ಸವ

0

ಶೀಘ್ರವೇ ಹೆಚ್ಚಾಗಲಿವೆ ರಸ್ತೆ ತೆರಿಗೆಗಳು !

ಪುತ್ತೂರು : ಮಾರುತಿ ಸುಝುಕಿ ಇಂಡಿಯಾ ಪ್ರಮುಖ ಡೀಲರ್ ಭಾರತ್ ಜತೆಯಾಗಿ , ಗ್ರಾಹಕ ವರ್ಗಕ್ಕೆ ಮಾನ್ಸೂನ್ ಕೊಡುಗೆ ಘೋಷಣೆ ಮಾಡಿದೆ. ಜೊತೆಗೆ ಕಾರು ಪ್ರಿಯರಿಗಾಗಿ ಜುಲೈ ತಿಂಗಳಲ್ಲಿ ಬೃಹತ್ ಕೊಡುಗೆ ಮೂಲಕ ಕಾರು ಖರೀದಿಗೆ ಭರಪೂರ ಉಳಿತಾಯ ಅವಕಾಶ ಕಲ್ಪಿಸಿದೆ.
ಇದೀಗ ಗ್ರಾಮೀಣ ಮಹೋತ್ಸವ ಮೂಲಕ ಜು.10,11 ಎರಡು ದಿನಗಳ ಮೇಳ ಕಲ್ಲಾರೆ ಧನ್ವಂತರಿ ಆಸ್ಪ್ರತ್ರೆ ಬಳಿ ಅಯೋಜನೆ ಮಾಡಿದೆ. ಖರೀದಿಗೆ ನೂರರಷ್ಟು ಸಾಲ ಸೌಲಭ್ಯ ವ್ಯವಸ್ಥೆ, ಅತ್ಯುತ್ತಮ ಕೊಡುಗೆ , ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ 68 ಸಾವಿರ ವರೆಗಿನ ಬೃಹತ್ ಉಳಿತಾಯವನ್ನು ಸಂಸ್ಥೆ ಘೋಷಣೆ ಮಾಡಿದ್ದು, ದ್ವಿಚಕ್ರ ವಾಹನ ಹೊಂದಿರುವ ಗ್ರಾಹಕರು, ತಮ್ಮ ಆರ್.ಸಿ ದಾಖಲೆ ನೀಡಿ ಎಡಿಷನ್ ಆಫರ್ ಕೂಡ ಪಡೆಯಬಹುದೆಂದು ಟೀಮ್ ಲೀಡರ್ ಸಂತೋಷ್ ವಿನಂತಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಸರ್ಕಾರವು ಎಲ್ಲಾ ರೀತಿಯ ವಾಹನಗಳಲ್ಲೂ ಕೂಡ ರಸ್ತೆ ತೆರಿಗೆಗಳನ್ನು ಏರಿಸಲಿದ್ದು , ಪರಿಣಾಮ ಕಾರು ಬೆಲೆಯೂ ಏರಿಕೆ ಕಾಣಲಿದೆ. ಮಹೋತ್ಸವ ಮೂಲಕ ಕಾರು ಖರೀದಿಗೆ ಭಾರತ್ ಅವಕಾಶ ಕಲ್ಪಿಸಿದ್ದು ಬೆಲೆ ಬಿಸಿಯಿಂದ ಗ್ರಾಹಕ ವರ್ಗ ಪಾರಾಗಬಹುದು.
ಮಾಹಿತಿಗಾಗಿ-9483542030,9449005730

LEAVE A REPLY

Please enter your comment!
Please enter your name here