ಪ್ರಗತಿಪರ ಕೃಷಿಕ ಪಾಂಡೇಲುಗುತ್ತು ರಾಮಣ್ಣ ರೈ ನಿಧನ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸಾರಕರೆ ನಿವಾಸಿ, ಪ್ರಗತಿಪರ ಕೃಷಿಕ ಪಾಂಡೇಲುಗುತ್ತು ರಾಮಣ್ಣ ರೈ( 73 ವ) ರವರು ಜು. 13 ರಂದು ಸ್ವಗೃಹ ದಲ್ಲಿ ನಿಧನರಾದರು. ಮೃತರು ಪತ್ನಿ ವಾರಿಜಾ ರೈ, ಪುತ್ರ ಶಿವಪ್ರಸಾದ್ ರೈ, ಪುತ್ರಿಯರಾದ ವನಜಾಕ್ಷಿ ಶೆಟ್ಟಿ ಪೂನಾ, ಹರಿಣಾಕ್ಷಿ ರೈ ಬೆಂಗಳೂರು, ಅಳಿಯಂದಿರಾದ ಸುಧಾಕರ ಶೆಟ್ಟಿ ಪೂನಾ, ವಿಜಯಕುಮಾರ್ ರೈ ಬೆಂಗಳೂರು, ಸೊಸೆ ಸ್ವಾತಿ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಕುಟುಂಬಸ್ಥರು, ಬಂಧುಗಳು, ಹಿತೈಷಿಗಳು, ಊರವರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here