ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‍ಸ್ ‌ಲಕ್ಕಿ ಡ್ರಾದಲ್ಲಿ ಚಿನ್ನ ಗೆದ್ದ ಯುವಕ

0

ಪುತ್ತೂರು: ಜಿ ಎಲ್ ಆಚಾರ್ಯ ಜ್ಯುವೆಲ್ಲರ್‍ಸ್ ತನ್ನ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ಕರ್ನಾಟಕ ರಾಜ್ಯ ಜ್ಯುವೆಲ್ಲರ್‍ಸ್ ಫೆಡರೇಶನ್ ಆಯೋಜಿಸಿದ್ದ ಕನ್ನಡ ನಾಡಿನ ಚಿನ್ನದ ಹಬ್ಬ ‘ಕರ್ನಾಟಕ ಗೋಲ್ಡ್ ಫೆಸ್ಟಿವಲ್’ನ ಕೂಪನ್‌ಗಳನ್ನು ನೀಡಿದ್ದು ಜಿಲ್ಲಾವಾರು ಲಕ್ಕಿ ಡ್ರಾದಲ್ಲಿ ಪುತ್ತೂರು ಮತ್ತು ಸುಳ್ಯ ಮಳಿಗೆಗಳ ಗ್ರಾಹಕರು 10 ಚಿನ್ನದ ನಾಣ್ಯಗಳು ಹಾಗೂ 15 ಬೆಳ್ಳಿಯ ನಾಣ್ಯಗಳನ್ನು ವಿಜೇತರಾಗಿದ್ದಾರೆ. ಚಿನ್ನದ ನಾಣ್ಯ ವಿಜೇತರಾದ ಅಕ್ಷಯ್ ರೈಯವರಿಗೆ ಜಿ ಎಲ್ ಆಚಾರ್ಯ ಪುತ್ತೂರು ಶೋರೂಂ ಮ್ಯಾನೇಜರ್ ಶಂಕರಮೋಹನ್ ರವರು ಬಹುಮಾನವನ್ನು ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here