ಜೆ.ಕೆ ಟೂರ್ ಟ್ರಾವೆಲ್ಸ್ ಏಜೆನ್ಸಿಯಿಂದ ತಿರುಪತಿ, ಶಿರಡಿ , ಮಂತ್ರಾಲಯ ಪ್ಯಾಕೇಜ್

0

ಪುತ್ತೂರು: ರೈಲ್ವೆ ನಿಲ್ದಾಣ ಮುಂಭಾಗದ ಸಂಕೀರ್ಣ ಮತ್ತು ಪರ್ಲಡ್ಕ ಶಿವಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ & ಟ್ರಾವೆಲ್ಸ್ ಏಜೆನ್ಸಿ ಮೂಲಕ ಪ್ರತಿ ಸೋಮವಾರ ,ಶುಕ್ರವಾರ 2 ದಿನಗಳ ತಿರುಪತಿ ಪ್ಯಾಕೇಜ್ ಟೂರ್ ಇದ್ದು, ಪ್ರಮುಖ ಸ್ಥಳಗಳಾದ ತಿರುಪತಿ,ಪದ್ಮಾವತಿ,ಕಾಳಹಸ್ತಿ,ವರಾಯು ಸ್ವಾಮಿ, ಈ ಎಲ್ಲಾ ಕೇಂದ್ರಗಳಿಗೆ ಭೇಟಿಯ ಜೊತೆಗೆ ತಿರುಪತಿ ದೇವರ ದರ್ಶನ ಟಿಕೆಟ್ , ಊಟ-ವಸತಿ,ಗೈಡ್ ಸೇರಿ ರೂ.4800-೦೦. ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆಯಿದೆ ಹಾಗೂ ಶಿರ್ಡಿ, ಶನಿ ಸಿಂಗಪುರ, ಮಿನಿ ತಿರುಪತಿ, ಕೋಲಾಪುರ್ ಮಹಾಲಕ್ಷ್ಮಿ,ನಾಸಿಕ್, ಪಂಚವಟಿ, ಸೀತಾಗುಹ, ಕಾಲಾರಂ, ಬೋಲಾರಂ, ಗೇಟ್ ಆಫ್ ಇಂಡಿಯಾ, ಪಂಡರಪುರ, ವಜ್ರೇಶ್ವರಿ, ಗಣೇಶ್ ಪುರಿ, ಮುಂಬೈ ಮಹಾಲಕ್ಷ್ಮಿ ಹಾಗೂ ಸಿದ್ಧಿ ವಿನಾಯಕ ಕ್ಷೇತ್ರಕ್ಕೆ ಆ.15 ರಂದು ಮಂಗಳೂರಿನಿಂದ ಹೊರಟು ಆ.20 ಮಂಗಳೂರಿಗೆ ತಲುಪುವುದು. ದರ ರೂ.7000/- ಆಗಿರುತ್ತದೆ. ಶೃಂಗೇರಿ, ಮಂತ್ರಾಲಯ, ಪಂಚಮುಖಿ, ಹಂಪಿ ಕ್ಷೇತ್ರಕ್ಕೆ ಜು.26 ಮಂಗಳೂರಿನಿಂದ ಹೊರಟು ಜು.29 ಮಂಗಳೂರು ತಲುಪುವುದು.ದರ 4000/-(ಊಟ,ವಸತಿ ಸೇರಿ) . ಆಸಕ್ತರು ನೋಂದಾವಣೆ ಮಾಡಿಕೊಳ್ಳಬಹುದು. ಬಾಡಿಗೆ ವಾಹನ ಸೌಲಭ್ಯ , ವಾಹನ ನೀಡುವವರಿದ್ದರೆ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ ?9945277507,?9108550105 ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here