ದೋಳ್ಪಾಡಿ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ದೋಳ್ಪಾಡಿ ಘಟ ಸಮಿತಿ ಶ್ರಮದಾನ

0

ಕಾಣಿಯೂರು: ದೋಳ್ಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ದೋಳ್ಪಾಡಿ ಘಟ ಸಮಿತಿ ವತಿಯಿಂದ ಶ್ರಮದಾನವು ಜು.16 ರಂದು ನಡೆಯಿತು.

ಘಟ ಸಮಿತಿ ಅಧ್ಯಕ್ಷೆ ರತ್ನಾವತಿ ರೈ, ಸೇವಾ ದೀಕ್ಷಿತೆ ವಿಜಯ, ಎಸ್. ಡಿ. ಎಂ.ಸಿ ಅಧ್ಯಕ್ಷರಾದ ದಿವಾಕರ ಮರಕ್ಕಡ, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯ ಲೋಕಯ್ಯ ಪರವ, ಶಾಲಾ ಶಿಕ್ಷಕರಾದ ಪ್ರಕಾಶ್ ಹೆಚ್ ಎಮ್ ಹಾಗೂ ಘಟ ಸಮಿತಿ ಪದಾಧಿಕಾರಿಗಳು, ಸಮಿತಿ ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here