ಪ್ರಗತಿಪರ ಕೃಷಿಕ ರಾಮಚಂದ್ರ ಪುರುಷ ಪುರುಷರಕಟ್ಟೆ ನಿಧನ

0

ಪುತ್ತೂರು: ನರಿಮೊಗರು ಗ್ರಾಮದ ಪುರುಷರಕಟ್ಟೆ ಸುರುಳಿಮಜಲು ಸರಸ್ವತಿ ನಿಲಯದ ಕೃಷಿಕ ರಾಮಚಂದ್ರ ಪುರುಷ ಎಂ (65ವ.) ಜು.16ರಂದು ಸ್ವಗೃಹದಲ್ಲಿ ನಿಧನರಾದರು.

ಮುಗೇರಡಕ್ಕ ಕುಟುಂಬದವರದ ಇವರು ಪ್ರತಿಷ್ಠಿತ ಸನಾತನ ನಾಥಿಯ ಪಂಥದವರಾಗಿರು ಇವರು ಕದ್ರಿ ಜೋಗಿ ಮಠಕ್ಕೆ ಸೇರಿದವರಾಗಿರುತಾರೆ.
ಮೃತರು ಪತ್ನಿ ರಾಜೀವಿ, ಪುತ್ರರಾದ ವಿಶ್ವನಾಥ ಪುರುಷ ಎಂ ಪುರುಷರಕಟ್ಟೆ, ಚಿದಾನಂದ ಎಂ ಹಾಗೂ ಪುತ್ರಿ ನಿರ್ಮಲ, ಮೊಮಕ್ಕಳು ಅಗಲಿದ್ದಾರೆ.

LEAVE A REPLY

Please enter your comment!
Please enter your name here