ಆರ್ಯಾಪು ಗ್ರಾಮ ಪಂಚಾಯತ್ ಉಪಚುನಾವಣೆ- ಬ್ಲಾಕ್ ಕಾಂಗ್ರೆಸ್ ವತಿಯಿಂದ ಚುನಾವಣಾ ಪ್ರಚಾರ

0

ಪುತ್ತೂರು:ಆರ್ಯಾಪು ಗ್ರಾಮ ಪಂಚಾಯತಿನ ಒಂದು ಸ್ಥಾನಕ್ಕೆ ನಡೆಯುವ ಉಪಚುನಾವಣೆಯ ಚುನಾವಣಾ ಪ್ರಚಾರ ಕಾರ್ಯ ಮನೆ ಮನೆಯ ಭೇಟಿ ಮೂಲಕ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ. ಬಿ. ವಿಶ್ವನಾಥ ರೈ ಸಾರಥ್ಯ ವಹಿಸಿದ್ದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ,ಅರ್ಯಾಪು ವಲಯ ಕಾಂಗ್ರೆಸ್ ಅದ್ಯಕ್ಷ ಪ್ರಜ್ವಲ್ ರೈ ತೋಟ್ಲ ,ಅಭ್ಯರ್ಥಿ ಸುರೇಂದ್ರ ಪ್ರಭು , ಜಿಲ್ಲಾ ಪಂಚಾಯತ್ ಮಾಜಿ ಉಪಾದ್ಯಕ್ಷ ಎಂ. ಎಸ್.ಮಹಮ್ಮದ್ , ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಮಹಾಬಲ್ ರೈ ವಳತ್ತಡ್ಕ , ಮನೋಹರ್ ರೈ ತಿಂಗಳಾಡಿ , ಮೌರಿಸ್ ಮಸ್ಕರೇನಸ್ , ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಗೋಳಿಕಟ್ಟೆ , ಜಯಂತಿ ಬಲ್ನಾಡು , ಕಾರ್ಯದರ್ಶಿ ಹಬೀಬ್ ಕಣ್ಣೂರು ,ಯಂಗ್ ಬ್ರೀಗ್ರೇಡ್ ಜಿಲ್ಲಾದ್ಯಕ್ಷ ರಂಜಿತ್ ಬಂಗೇರ , ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅದ್ಯಕ್ಷ ಮಹಾಲಿಂಗ ನಾಯ್ಕ್ , ಸಾಮಾಜಿಕ ಜಾಲತಾಣ ಅದ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಎಸ್‌ ಸಿ ಘಟಕದ ಅದ್ಯಕ್ಷ ಕೇಶವ್ ಪಡೀಲ್ ,ಇಂಟಕ್ ವಿಧಾನಸಭಾ ಅದ್ಯಕ್ಷ ಜಯಪ್ರಕಾಶ್ ಬದಿನಾರು , ಜಿಲ್ಲಾ ಕಾಂಗ್ರೆಸ್ ಅಸಂಘಟಿಕ ಕಾರ್ಮಿಕ ಘಟಕದ ಪ್ರಥಾನ ಕಾರ್ಯದರ್ಶಿ ಶರೀಫ್ ಬಲ್ನಾಡು , ನರಿಮೊಗರು ವಲಯ ಕಾಂಗ್ರೆಸ್ ಅದ್ಯಕ್ಷ ಪ್ರಕಾಶ್ ಪುರುಷರಕಟ್ಟೆ , ಒಳಮೊಗ್ರು ವಲಯ ಕಾಂಗ್ರೆಸ್ ಅದ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ , ಎನ್‌ಎಸ್‌ಯುಐ ಜಿಲ್ಲಾ ನಾಯಕ ಬಾತಿಷಾ ಅಳಕೆಮಜಲು ,ಜೋಕಿಂ ಡಿ ಸೋಜ , ವಿಶ್ವಜಿತ್ ಅಮ್ಮುಂಜ , ಪಕ್ಷದ ಹಿರಿಯ ನಾಯಕ ಬೋಳೋಡಿ ಚಂದ್ರಹಾಸ ರೈ ,ಎನ್‌ಎಸ್‌ಯುಐ ನಾಯಕರಾದ ನೌಷಾದ್ ಕೊಡಿಪ್ಪಾಡಿ , ರಿಫಾನ್ ಪೋಳ್ಯ , ಪಂಚಾಯತ್ ಸದಸ್ಯರಾದ ಶೀನಪ್ಪ ನಾಯ್ಕ , ಚಿತ್ರಾ . ಬಿ. ಸಿ , ಶಾರದಾ ,ವಿನುತ ಅರಿಯಡ್ಕ , ಒಳಮೊಗ್ರು ಪಂಚಾಯತ್ ಉಪಾದ್ಯಕ್ಷೆ ಸುಂದರಿ ಪರ್ಪುಂಜ , ನರಿಮೊಗರು ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಝುಬೈರ್ . ಪಿ. ಕೆ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಿಸ್ , ಕಾಂಗ್ರೆಸ್ ನಾಯಕ ಚಂದ್ರಶೇಖರ್ ನೈತಾಡಿ , ಬ್ಲಾಕ್ ಕಾಂಗ್ರೆಸ್ ಅಸಂಘಟತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ನೌಫಲ್ ಅಜ್ಜಿಕಲ್ಲು , ಕೆದಂಬಾಡಿ ಬೂತ್ ಅದ್ಯಕ್ಷ ಸೀತಾರಾಮ ರೈ ಬಾಳಾಯ , ಮಖಂಡರಾದ ವಿಠಲ. ನಾಯ್ಕ , ಕರುಣಾಕರ ಪಾಂಗ್ಲಾಯಿ , ಈಶ್ವರ ಬೆಡೇಕರ್ , ವೀಣಾ ದೇವಪ್ಪ ನಾಯ್ಕ , ಇಸ್ಮಾಯಿಲ್. ಡಿ , ಅಣ್ಣಿ ಪೂಜಾರಿ ವಳತ್ತಡ್ಕ , ನಾರಾಯಣ. ಯು , ಸಂತೋಷ್ . ಎಂ. ಪಿ, ಬಾತಿಷಾ ವಳತ್ತಡ್ಕ , ಮಹಮ್ಮದ್ ಸಲೀಂ , ಚೆನ್ನಪ್ಪ ಬೈರ , ದಿನೇಶ್ ಬೈರ , ಇಸ್ಮಾಯಿಲ್ ಕೊಪ್ಪಳ ಹಾಗು ಇನ್ನಿತರ ಕಾರ್ಯಕರ್ತರು ಉಪಸ್ಥತರಿದ್ದರು.

LEAVE A REPLY

Please enter your comment!
Please enter your name here