ಪುತ್ತೂರು: ಪ್ರದೀಪ್ ಕುಮಾರ್ ರೈರಿಂದ ಹಲ್ಲೆ ಆರೋಪ – ಗಾಯಾಳು ಅಭಿಷೇಕ್ ರನ್ನು ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು: ಪುತ್ತೂರಿನಲ್ಲಿ ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ರೈ ಅವರು ಹಲ್ಲೆ ನಡೆಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ಅಭಿಷೇಕ್ ಅವರನ್ನು ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಭೇಟಿ ಮಾಡಿದರು.

LEAVE A REPLY

Please enter your comment!
Please enter your name here