ನೆಟ್ಲಮುಡ್ನೂರು: ಗಾಳಿ ಮಳೆಗೆ ದನದ ಕೊಟ್ಟಿಗೆ, ಅಡಿಕೆ ತೋಟಕ್ಕೆ ಹಾನಿ – ಸ್ಥಳಕ್ಕೆ ಗ್ರಾಮ ಪಂಚಾಯತ್ ಸದಸ್ಯರ ಭೇಟಿ

0

ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಜು.22ರಂದು ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಏಮಾಜೆ ನಿವಾಸಿ ಯೋಗೀಶ ಗೌಡ ರವರ ದನದ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ.150 ಕ್ಕೂ ಅಧಿಕ ಅಡಿಕೆ ಮರಗಳು ನೆಲಕ್ಕುರುಳಿದೆ.
ಘಟನಾ ಸ್ಥಳಕ್ಕೆ ನೆಟ್ಲಮುಡ್ನೂರು ಗ್ರಾಮದ ಪಂಚಾಯತ್ ಸದಸ್ಯರಾದ ಧನಂಜಯ ಗೌಡ ಮತ್ತು ಸಮಿತ ಡಿ ಪೂಜಾರಿ ರವರು ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here