ಗುಮ್ಮಟೆಗದ್ದೆ ಹೊಳೆ ಉಕ್ಕಿ ಹರಿದು ತೋಟಕ್ಕೆ ನುಗ್ಗಿದ ಮಳೆ ನೀರು

0

ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಎಂಬಲ್ಲಿ ಹರಿದು ಇರ್ದೆ ಗೌರಿ ಹೊಳೆ ಸೇರುವ ಹೊಳೆಯು ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಉಕ್ಕಿ ಹರಿದ ಪರಿಣಾಮ ಜು.23 ರಂದು ಹೊಳೆ ಬದಿಯ ಅಡಿಕೆ ತೋಟಕ್ಕೆ ನುಗ್ಗಿ  ನೀರು ತುಂಬಿದ ಪರಿಣಾಮ ಕೃಷಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು.

LEAVE A REPLY

Please enter your comment!
Please enter your name here