ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ ಶಿಪ್ ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಪದಕ

0

ನೆಲ್ಯಾಡಿ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಜು.23ರಂದು ನಡೆದ ಮಳವಳ್ಳಿ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ನೆಲ್ಯಾಡಿ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಪದಕ ಗೆದ್ದಿದ್ದಾರೆ.
ಶಾಲಾ ವಿದ್ಯಾರ್ಥಿ ಚಿರಾಯುರವರು ಕಟ-ಪ್ರಥಮ, ಕುಮಿಟೆ-ಪ್ರಥಮ, ಮೋಕ್ಷಿತ್‌ರವರು ಕಟ-ಪ್ರಥಮ, ಕಮಿಟೆ-ದ್ವಿತೀಯ, ಕೀರ್ತೇಶ್‌ರವರು ಕಟ-ದ್ವಿತೀಯ, ಮನ್ವಿತ್‌ರವರು ಕಟ-ತೃತೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here