ಆನಡ್ಕ ಪುಂಡಿಕಾಯಿ ರಸ್ತೆಯ ಮಲೆಪಡ್ಪುನಲ್ಲಿ ರಸ್ತೆಗೆ ಧರೆ ಕುಸಿದು ರಸ್ತೆಯಲ್ಲಿ ಮಳೆನೀರು

0

ಪುತ್ತೂರು: ಶಾಂತಿಗೋಡು ಗ್ರಾಮದ ಆನಡ್ಕ ಪುಂಡಿಕಾಯಿ ಸಂಪರ್ಕ ರಸ್ತೆಯ ಮಲೆಪಡ್ಪುನಲ್ಲಿ ಧರೆ ಕುಸಿದ ಪರಿಣಾಮ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಚರಂಡಿ ದುರಸ್ತಿ ಕಾರ್ಯ ಆರಂಭಗೊಳ್ಳದೆ ಈ ಭಾಗದ ಅಂಗನವಾಡಿ ಶಾಲಾ ಪುಟಾಣಿಗಳಿಗೆ, ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೀರಾ ಕಷ್ಟಕರವಾಗಿದೆ. ಆದುದರಿಂದ ಈ ರಸ್ತೆಯಲ್ಲಿರುವ ಮಣ್ಣನ್ನು ಕೂಡಲೇ ಸಂಬಂಧಪಟ್ಟವರು ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here