ಫೋಟೋಗ್ರಾಫರ‍್ಸ್ ಎಸೋಸಿಯೇಶ್‌ನ ಪುತ್ತೂರು ವಲಯದ ಪದಾಧಿಕಾರಿಗಳ ಆಯ್ಕೆ

0


ಅಧ್ಯಕ್ಷ ರಘು ಶೆಟ್ಟಿ, ಪ್ರ.ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಪ್ರಮೋದ್ ಸಾಲ್ಯಾನ್

ಪುತ್ತೂರು:ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ಇದರ ಪುತ್ತೂರು ವಲಯದ ನೂತನ ಅಧ್ಯಕ್ಷರಾಗಿ ಕೋರ್ಟ್‌ರಸ್ತೆಯ ಫೋಟೋಶಾಫ್‌ನ ರಘು ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಉಪ್ಪಿನಂಗಡಿ ಪ್ರಸಾದ್ ಸ್ಟುಡಿಯೋ ಚಂದ್ರಶೇಖರ ಶೆಟ್ಟಿ, ಖಜಾಂಚಿಯಾಗಿ ಕಲ್ಲಿಮಾರ್ ಫೋಟೋಟ್ರಿಕ್ಸ್‌ನ ಪ್ರಮೋದ್ ಸಾಲ್ಯಾನ್ ಹಾಗೂ ಗೌರವಾಧ್ಯಕ್ಷರಾಗಿ ಈಶ್ವರಮಂಗಲ ಜ್ಯೋತಿ ಸ್ಟುಡಿಯೋದ ಹರೀಶ್ ಎಲಿಯ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಗಣೇಶ್ ಕಟ್ಟಪುಣಿ ಮತ್ತು ವಸಂತ್ ಕಾಣಿಯೂರು, ಸಂಘಟನಾ ಕಾರ್ಯದರ್ಶಿಯಾ ರವಿಚಂದ್ರ, ಜೊತೆ ಕಾರ್ಯದರ್ಶಿಗಳಾಗಿ ಗಿರೀಶ್ ಕಲ್ಲೇರಿ ಮತ್ತು ಸುಪ್ರೀತ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಷಣ್ಮುಖ ಮತ್ತು ಶುಶ್ರುತ್, ಕ್ರೀಡಾ ಕಾರ್ಯದರ್ಶಿಗಳಾಗಿ ವಿನಯ ರೈ ಮತ್ತು ರವಿಕಿರಣ್, ಛಾಯಾ ಕಾರ್ಯದರ್ಶಿಯಗಿ ಮುರಳಿ ರಾಯರ ಮನೆ, ಉಪವಲಯಗಳ ಕಾರ್ಯದರ್ಶಿಗಳಾಗಿ ಪುತ್ತೂರು ನಗರಕ್ಕೆ ಸಂತೋಷ್ ಮತ್ತು ರೋಷನ್, ಉಪ್ಪಿನಂಗಡಿಗೆ ರಾಜೇಶ್, ಕಡಬಕ್ಕೆ ಪದ್ಮನಾಭ, ಕಬಕ ಪ್ರವೀಣ್ ವಿಟ್ಲ ನೆಲ್ಯಾಡಿಗೆ ಹರ್ಷಿತ್ ಕಲ್ಲಗುಡ್ಡೆ, ಪುರುಷರಕಟ್ಟೆ ರೋಹಿತ್, ಕಾವು ಕಿಶೋರ್ ಕ್ಲಿಕ್ ಸ್ಟುಡಿಯೋ, ಬೆಟ್ಟಂಪಾಡಿ ಈಶ್ವರ ಕಜೆ, ಕಾಣಿಯೂರು ಚಿದಾನಂದ ಬರೆಪ್ಪಾಡಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಮಿತಿಗೆ ನವೀನ್ ರೈ ಪಂಜಳ, ರಘು ಶೆಟ್ಟಿ, ಚಂದ್ರಶೇಖರ್, ಹರೀಶ್ ಎಲಿಯ, ನಾಗೇಶ್ ಟಿ.ಎಸ್., ವಸಂತ್ ನಾಯ್ಕ, ಪ್ರಶಾಂತ್, ವಸಂತ್ ಕಾಣಿಯೂರು, ಸಂತೋಷ್ ಕುಮಾರ್, ಜಿಲ್ಲಾ ಕಟ್ಟಡ ಸಮಿತಿಗೆ ವಲಯ ನಿರ್ದೇಶಕರಾದ ಸುಧಾಕರ್ ಶೆಟ್ಟಿ, ಗಿರಿಧರ್ ಭಟ್, ಮನೋಹರ್ ಅಂತರ ಹಾಗೂ ನೀಲಾವತಿ ಶಿವರಾಮ್ ಕಡಬ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here