ಕೊಂಬೆಟ್ಟು ಸ್ವರ್ಣೋದ್ಯಮಿ‌ ಮನೆಯಿಂದ ಕಳವಿಗೆ ಯತ್ನ – ಬೆರಳಚ್ಚು ತಜ್ಞರ ಆಗಮನ

0

ಪುತ್ತೂರು: ಸ್ವರ್ಣೋದ್ಯಮಿಯೊಬ್ಬರ ಮನೆಗೆ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ ಘಟನೆ ಜು.31 ರಂದು ಬೆಳಕಿಗೆ ಬಂದಿದೆ.

ಕೊಂಬೆಟ್ಟಿನಲ್ಲಿರುವ ಮನೆಗೆ ಕಳ್ಳರು ನುಗ್ಗಿ ಕಳವಿಗೆ ವಿಫಲ ಯತ್ನ ಮಾಡಿದ್ದಾರೆ. ದೂರಿಗೆ ಸಂಬಂದಿಸಿ ಬೆರಳಚ್ಚು ತಜ್ಞರು ಮನೆಗೆ ಆಗಮಿಸಿ ಕೆಲವೊಂದು ಸಾಕ್ಷ್ಯಾದಾರ ಸಂಗ್ರಹ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here