ಸವಣೂರು ಮೆಸ್ಕಾಂ ಶಾಖೆಯಲ್ಲಿ ವರ್ಗಾವಣೆಗೊಂಡ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

0

ಪುತ್ತೂರು: ಸವಣೂರು ಮೆಸ್ಕಾಂ ಕಚೇರಿಯಲ್ಲಿ ಕಿರಿಯ ಇಂಜಿನಿಯರ್ ನಾಗರಾಜ್ ಕೆ. ಹಾಗೂ ಪವರ್ ಮ್ಯಾನ್ ಸಂಗಮೇಶ್ ಮೇಟಿ ರವರಿಗೆ ಬೀಳ್ಕೊಡುಗೆ ಸಮಾರಂಭವು ಸವಣೂರು ಮೆಸ್ಕಾಂ ಶಾಖೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಿರಿಯ ಇಂಜಿನಿಯರ್ ರಾಜೇಶ್ ಕುಮಾರ್, ಕಛೇರಿ ಮೇಲ್ವಿಚಾರಕರಾದ ವಿಜಯ, ಮೆಕಾನಿಕ್ ಗಳಾದ ಉಮೇಶ್ .ಕೆ. ರಂಜಿತ್ ಕುಮಾರ್ ಪವರ್ ಮ್ಯಾನ್ ಗಳಾದ ನಾರಾಯಣ,ಮೌನೇಶ್ , ಶಿವಾನಂದ,ಸಂತೋಷ, ಮಹಾದೇವಪ್ಪ,ಹುಸೇನಪ್ಪಾ, ಮಹಾದೇವ, ಉಪಕೇಂದ್ರದ ನೌಕರರಾದ ಅವಿನಾಶ್,ಮನೊಹರ್,ರಕ್ಷಿತ್, ಯತೀಶ್, ಗುತ್ತಿಗೆದಾರರಾದ ಕ್ರಷ್ಣ ಗೌಡ.ಕೆ ಮೊಹನ್ ರೈ ಕೆರೆಕೊಡಿ, ಗೋಪಾಲ ಗೌಡ ಅಭಿಕರ,ವಿಶ್ವನಾಥ ಗೌಡ ಕುಸುಮಾಧರ, ತಾಜುದ್ದಿನ್ ಪುನಿತ್ ಮಾಚಿಲ ,ಮೊನಪ್ಪ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here