ಪಾಣಾಜೆಯಲ್ಲಿ ಮದಿರ ಯುನಿಟಿ ವೈನ್ಸ್ ಶುಭಾರಂಭ

0

ಪುತ್ತೂರು: ಪುತ್ತೂರು ತಾಲೂಕಿನ ಪಾಣಾಜೆ ಎಂಬಲ್ಲಿ ಮದಿರ ಸಮೂಹದ ‘ಮದಿರ ಯುನಿಟಿ ವೈನ್ಸ್’ ಸಂಸ್ಥೆಯು ಆ.1 ರಂದು ಧಾರ್ಮಿಕ ಕಾರ್ಯದೊಂದಿಗೆ ಶುಭಾರಂಭಗೊಂಡಿತು.
ಅತಿಥಿಗಳಾದ ಯಮುನಾ ಬೋರ್ ವೆಲ್ಸ್ ನ ದಿವ್ಯ ಕೆ.ಶೆಟ್ಟಿ, ಪಿ ರತ್ನಾಕರ್ ಸುರಭಿ, ಸೂತ್ರಬೆಟ್ಟು ಮೋಹನ ರೈಯವರು ಸ್ಥಳ ಸಾನಿಧ್ಯಗಳನ್ನು ಪ್ರಾರ್ಥಿಸಿ, ದೀಪ ಬೆಳಗಿಸಿ,ಶುಭ ಹಾರೈಸಿದರು.

ಮಾಲಕರಾದ ಹರೀಶ್ ಬಿ.ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಅಜಯ್ ಪಿ.ಸುರಭಿ ಅತಿಥಿಗಳನ್ನು ಸ್ವಾಗತಿಸಿ, ನಮ್ಮಲ್ಲಿ ಗುಣಮಟ್ಟದ ಮದ್ಯಗಳನ್ನು ಮಿತದರದಲ್ಲಿ ಗ್ರಾಹಕರಿಗೆ ಪೂರೈಸಲಾಗುತ್ತದೆ.‌ ಗ್ರಾಹಕರು ಎಂದಿನಂತೆ ಪ್ರೋತ್ಸಾಹಿಸಿ, ಸಹಕರಿಸಬೇಕು ಎಂದು ಹೇಳಿ ಸಹಕಾರ ಕೋರಿದರು.


ಕಟ್ಟಡ ಮಾಲಕರಾದ ವಿಮಲ ಮಹಾಲಿಂಗ ನಾಯ್ಕ್ ,ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಅಶೋಕ್ ನಾಯ್ಕ್, ರಾಮಕೃಷ್ಣ ಶೆಟ್ಟಿ, ಬಾಲಕೃಷ್ಣ ಗೌಡ, ನಿವೃತ್ತ ಅಬಕಾರಿ ಅಧಿಕಾರಿ ಮಹಾಲಿಂಗ ನಾಯ್ಕ್,ಸುರೇಶ್ ಪೂಜಾರಿ ಬಾಕಿಲ, ವಿಜೇಷ್ ಲೂಯಿಸ್,ಶ್ರೀಧರ್ ಎಮ್, ಕೃಷ್ಣಪ್ಪ ನಾಯ್ಕ, ಸಾಯಿ ಪೂಜಾ ಗ್ರೂಪ್ಸ್ ನ ರಾಧಾಕೃಷ್ಣ ಪೂಜಾರಿ, ಪುರಂದರ ರೈ ಕೊಂರ್ಬಡ್ಕ, ಯತೀಶ್ ಸುವರ್ಣರವರು ಉಪಸ್ಥಿತರಿದ್ದು ಶುಭ ಹಾರೈಸಿದರು.


ದೇವದಾಸ್ ಶೆಟ್ಟಿ ಕೊಡ್ಮಣ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮದಿರ ಸಮೂಹದ ಸಿಬ್ಬಂದಿ ವರ್ಗ ಸಹಕರಿಸಿದರು.


ಕಟ್ಟಡ ಮಾಲಕರಾದ ವಿಮಲ ಮಹಾಲಿಂಗ ನಾಯ್ಕ, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಅಶೋಕ್ ನಾಯ್ಕ್, ರಾಮಕೃಷ್ಣ ಶೆಟ್ಟಿ, ಬಾಲಕೃಷ್ಣ ಗೌಡ, ಸುರೇಶ್ ಪೂಜಾರಿ ಬಾಕಿಲ, ಸಾಯಿ ಗ್ರೂಪ್ಸ್ ನ ರಾಧಾಕೃಷ್ಣ ಪೂಜಾರಿ, ಪುರಂದರ ರೈ ಕೊಂರ್ಬಡ್ಕ, ಯತೀಶ್ ಸುವರ್ಣರವರು ಉಪಸ್ಥಿತರಿದ್ದು ಶುಭ ಹಾರೈಸಿದರು. ದೇವದಾಸ್ ಶೆಟ್ಟಿ ಕೊಡ್ಮಣ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಮದಿರ ಯುನಿಟಿ ವೈನ್ಸ್ ಸಿಬ್ಬಂದಿ ವರ್ಗ ಸಹಕರಿಸಿದರು.

LEAVE A REPLY

Please enter your comment!
Please enter your name here