ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾಮಂದಿರಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ಆ.25ರಂದು ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಆಮಂತ್ರಣ ಪತ್ರಿಕೆಯನ್ನು ಭಜನಾ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.


ಶ್ರೀ ಶಾರದಾಂಭ ಭಜನಾಮಂಡಳಿಯ ಗೌರವ ಸಲಹೆಗಾರ ಪಿ. ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು, ಗೌರವಾಧ್ಯಕ್ಷ ಪ್ರವೀಣ್ ಶೆಟ್ಟಿ ಅಳಕೆಮಜಲು, ಅಧ್ಯಕ್ಷ ಜಗದೀಶ್ ಪೂಜಾರಿ ಅಳಕೆಮಜಲು, ಕಾರ್ಯದರ್ಶಿ ತಿರುಮಲೇಶ್ವರ ಅಳಕೆಮಜಲು ಪ್ರಮುಖ ಸಂಜೀವ ಪೆಲತಿಂಜ, ಪ್ರದೀಪ್ ಶೆಟ್ಟಿ ಅಳಕೆಮಜಲು, ದಾಮೋದರ ಪೂಜಾರಿ, ಕುಮಾರ ಅಳಕೆಮಜಲು, ಶ್ರೀ ಶಾರದಾಂಭ ಮಹಿಳಾ ಸಮಿತಿ ಅಧ್ಯಕ್ಷೆ ಸುಗಂಧಿನಿ ಪೆಲತ್ತಿಂಜ, ಉಪಾಧ್ಯಕ್ಷೆ ಶ್ವೇತಾ ಕೆಮನಾಜೆ, ಖಜಾಂಜಿ ಮೋಹಿನಿ ಪೆಲತ್ತಿಂಜ, ಕಾರ್ಯದರ್ಶಿ‌ ವನಿತಾ ಜೇಡರಕೋಡಿ, ಜೊತೆಕಾರ್ಯದರ್ಶಿ ಚಂದ್ರಾವತಿ ಪುಂಡಿಕೈ, ನಳಿನಿ ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here