ನಿಂತಿಕಲ್ಲಿನಲ್ಲಿ ಸೌಜನ್ಯರ ನ್ಯಾಯಕ್ಕಾಗಿ ಬೃಹತ್ ವಾಹನ, ಕಾಲ್ನಡಿಗೆ ಜಾಥಾಗೆ ಕ್ಷಣಗಣನೆ

0

ಕಾಣಿಯೂರು: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಕ್ರೂರಿಗಳಿಂದ ಬಲಿಯಾದ ಸೌಜನ್ಯರಿಗೆ ನ್ಯಾಯ ಸಿಗುವ ಉದ್ದೇಶದಿಂದ ನಿಂತಿಕಲ್ಲಿನಿಂದ ಸುಳ್ಯದವರೆಗೆ ನಡೆಯಲಿರುವ ಬೃಹತ್ ಕಾಲ್ನಡಿಗೆ ಜಾಥಾಗೆ ಕ್ಷಣಗಣನೆ ನಡೆಯುತ್ತಿದೆ.


ನಿಂತಿಕಲ್ ನಿಂದ ಬೃಹತ್ ವಾಹನ ಜಾತಕ್ಕೆ ಚಾಲನೆ ಸಿಗಲಿದ್ದು, ಸುಳ್ಯದ ಪೈಚಾರು ಬಳಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ.ಸುಳ್ಯ ಖಾಸಗಿ ಬಸ್ಟ್ಯಾಂಡ್ ಬಳಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯರವರ ತಾಯಿ ಹಾಗೂ ಮುಖ್ಯ ಅತಿಥಿಗಳನ್ನೊಳಗೊಡ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸುಳ್ಯ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಕೆ ಮಾಡಲಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ಅವರಿಂದ ಜಾಥಾಕ್ಕೆ ಚಾಲನೆ

LEAVE A REPLY

Please enter your comment!
Please enter your name here