ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶಿವನಾಥ ರೈ ಮೇಗಿನಗುತ್ತು ಆಯ್ಕೆ

0

ಪುತ್ತೂರು: ಸರಸ್ವತಿ ವಿದ್ಯಾ ಮಂದಿರ ಆಂಗ್ಲ ಮಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ನರಿಮೊಗರು, ಪುರುಷರಕಟ್ಟೆ ಇದರ 2023-24ನೇ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶಿವನಾಥ ರೈ ಮೇಗಿನಗುತ್ತು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೂಕಾಂಬಿಕಾ, ಪದನಿಮಿತ್ತ ಕಾರ್ಯದರ್ಶಿಯಾಗಿ ಮುಖ್ಯಗುರುಗಳು ದಿವ್ಯಾ ಆಯ್ಕೆಯಾದರು.

ಸದಸ್ಯರಾಗಿ ವೆಂಕಟರಮಣ, ಸುಷ್ಮಾ ಪಡ್ಡಿಲ್ಲಾಯ, ವಿಶ್ವನಾಥ ವೀರಮಂಗಲ, ತೀರ್ಥರಾಮ, ಶೋಭಾ, ಕೀರ್ತನಾ ಮರಡಿತ್ತಾಯ, ಸೌಜನ್ಯ, ಸ್ವಾತಿ, ಶ್ರುತಿ, ಪ್ರಮೀಳಾ ಆಯ್ಕೆಯಾಗಿದ್ದಾರೆ. ವಿಶೇಷ ಆಹ್ವಾನಿತರಾಗಿ ವಿಶ್ವನಾಥ ಬಲ್ಯಾಯ, ಸುರೇಶ್ ಭಟ್, ಸಂಚಾಲಕರಾದ ಅವಿನಾಶ್ ಕೊಡಂಕಿರಿ, ಆಡಳಿತಾಧಿಕಾರಿ ಶುಭಾ ಅವಿನಾಶ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here