ಕೆಪಿಎಸ್ ಕೆಯ್ಯೂರು ಶಾಲೆಯ ನಿವೃತ್ತ ಶಿಕ್ಷಕಿ ಲಲಿತಾ ಕಲ್ಲಾರೆ ನಿಧನ

0

ಪುತ್ತೂರು: ಕೆಯ್ಯೂರು ಗ್ರಾಮದ  ಕೆಯ್ಯೂರು ನಿವಾಸಿ ಕೆಪಿಎಸ್ ಕೆಯ್ಯೂರು ಶಾಲೆಯ ನಿವೃತ್ತ ಶಿಕ್ಷಕಿ ಲಲಿತಾ ಕಲ್ಲಾರೆ (74) ಅಲ್ಪ ಕಾಲದ ಅಸೌಖ್ಯದಿಂದ ಆ.8ರಂದು ಹುಬ್ಬಳ್ಳಿಯ ಮಗನ ಮನೆಯಲ್ಲಿ ನಿಧನರಾದರು. ಮೃತರು ಒರ್ವ ಪುತ್ರ ಶಿವಪ್ರಸಾದ್,  ಪುತ್ರಿ ಜ್ಯೋತಿ ಲಕ್ಷ್ಮೀ ಮತ್ತು ತಮ್ಮ ಶಿಕ್ಷಕ ಸುಧಾಕರ ಹಾಗು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.ಮೃತರು ಪೆರ್ಲಂಪಾಡಿ, ಆರ್ಲಪದವು, ಪಾಣಜೆ, ಕೆಯ್ಯೂರು, ಪಾಪೆಮಜಲು ಶಾಲೆಗಳಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 

LEAVE A REPLY

Please enter your comment!
Please enter your name here