ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈಯವರಿಗೆ ಸನ್ಮಾನ

0

ಕಾಣಿಯೂರು: ಕಾಣಿಯೂರಿನಲ್ಲಿ ನಡೆದ 1700ನೇ ಮದ್ಯವರ್ಜನಾ ಶಿಬಿರದಲ್ಲಿ ಯೋಗ ತರಬೇತಿ ನೀಡಿದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ ಇವರನ್ನು ಉಡುಪಿ ಜಿಲ್ಲೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡರು ಸನ್ಮಾನಿಸಿದರು. ವೇದಿಕೆಯಲ್ಲಿ ಭಾಸ್ಕರ ಕೋಡಿಂಬಾಳ,ಪದ್ಮನಾಭ ಶೆಟ್ಟಿ, ಸೀತಾರಾಮ ಗೌಡ ಪೊಸವಳಿಕೆ, ಉದಯ ರೈ ಮಾದೋಡಿ,ಪದ್ಮಯ್ಯ ಗೌಡ ಅನಿಲ,ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ದರ್ಖಾಸ್, ಮಹೇಶ್ ಕೆ ಸವಣೂರು, ಸಂತೋಷ್ ಕೆ,ಚಿದಾನಂದ ಉಪಾಧ್ಯಾಯ,ರಾಜೇಶ್ ಮೀಜೆ,ಮೇದಪ್ಪ ನಾವೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here