ದೇವಸ್ಯ: ರಸ್ತೆ ಬದಿ ನಿಲ್ಲಿಸಿದ್ದ ಬೈಕಿನಿಂದ ಬ್ಯಾಟರಿ ಕಳವು

0

ಪುತ್ತೂರು; ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ನಿಂದ ಬ್ಯಾಟರಿ ಕಳವುಗೈದ ಘಟನೆ ಆ.9 ರಂದು ದೇವಸ್ಯದಲ್ಲಿ ನಡೆದಿದೆ.
ಪುಣಚ ನಿವಾಸಿ ಭರತ್ ಎಂಬವರು ತನ್ನ ಬೈಕ್ ನಲ್ಲಿ ಪುತ್ತೂರಿಗೆ ಬರುವ ವೇಳೆ ಆರ್ಯಾಪು ಗ್ರಾ.ಪಂ ವ್ಯಾಪ್ತಿಯ ದೇವಸ್ಯ ಎಂಬಲ್ಲಿ ಕೆಟ್ಟು ‌‌ನಿಂತಿದೆ. ಬಳಿಕ ಬೈಕನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿ ಲಾಕ್ ಮಾಡಿ ತೆರಳಿದ್ದರು.‌ಮಾರನೇ ದಿನ ಬಂದು ನೋಡುವಾಗ ಬ್ಯಾಟರಿ ಕಳವು ಮಾಡಲಾಗಿದೆ.

LEAVE A REPLY

Please enter your comment!
Please enter your name here