ವಿಶ್ವನಾಥ ಮಡಿವಾಳ ನಿಧನ

0

ಉಪ್ಪಿನಂಗಡಿ : ಉಪ್ಪಿನಂಗಡಿಯ ನಿನ್ನಿಕಲ್ಲು ನಿವಾಸಿ ವಿಶ್ವನಾಥ ಮಡಿವಾಳ (75ವ) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಆ.9ರಂದು ನಿಧನರಾದರು. ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದ ಇವರು ಶ್ರೀ ದುರ್ಗಾಗಿರಿ ದುರ್ಗಾ ಭಜನಾ ಮಂದಿರದ ಅಧ್ಯಕ್ಷರಾಗಿ, ಗ್ಯಾರೇಜ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಹಾಗೂ ಚಿಕ್ಕಪುತ್ತೂರು ವೀರಭದ್ರ ದೇವತಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಮೃತರು ಪತ್ನಿ ರಾಧ, ಮಕ್ಕಳಾದ ಸುನೀತಾ, ರವಿ ಎಮ್, ನವೀನ್ ಎಮ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here