ಪುತ್ತಿಲ ಪರಿವಾರ ಮಾಣಿಲ ಸಮಿತಿ ರಚನೆ

0

ಪುತ್ತೂರು: ಪುತ್ತಿಲ ಪರಿವಾರ ಮಾಣಿಲ ಸಮಿತಿ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಶೆಟ್ಟಿ ಮಾಣಿಲ ಮತ್ತು ಕಾರ್ಯದರ್ಶಿಯಾಗಿ ಮಾಣಿಮೂಲೆಯ ಕೃಷ್ಣಾನಂದ ಯಂ ಅವರು ಆಯ್ಕೆಯಾಗಿದ್ದಾರೆ.


ಉಳಿದಂತೆ ಬೂತ್ ಸಂಖ್ಯೆ 81ರಲ್ಲಿ ಅಧ್ಯಕ್ಷರಾಗಿ ಶಂಕರಗುಳಿಯ ಶೋಭ ಕೆ, ಕಾರ್ಯದರ್ಶಿಯಾಗಿ ಚಂದ್ರಶೇಖರ್ ಬೀಡಿನಬೈಲು, ಬೂತ್ ಸಂಖ್ಯೆ 88ರಲ್ಲಿ ಅಧ್ಯಕ್ಷರಾಗಿ ಡೆಂಬಲೆಯ ಉದಯಶಂಕರ ಡಿ, ಕಾರ್ಯದರ್ಶಿಯಾಗಿ ತಾರಿದಳದ ಪುಷ್ಪರಾಜ್, ಬೂತ್ ಸಂಖ್ಯೆ 89ರಲ್ಲಿ ಅಧ್ಯಕ್ಷರಾಗಿ ಬಾಳೆಕಾನದ ಮಹೇಶ್, ಕಾರ್ಯದರ್ಶಿಯಾಗಿ ನಾಯರ್‌ಮೂಡಿಯ ಗಣೇಶ್ ಬಿ ಆಯ್ಕೆಯಾಗಿದ್ದಾರೆ ಎಂದು ಪುತ್ತಿಲ ಪರಿವಾರದ ತಾಲೂಕು ಸಮಿತಿ ಪ್ರಕಟಣೆಯಲ್ಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here