ಬಲಮುರಿಯಲ್ಲಿ ತಿಂಗಳ ಯಕ್ಷಗಾನಕೂಟ

0

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ತಿಂಗಳ ಯಕ್ಷಗಾನ ಕೂಟ ‘ಶ್ರೀ ಕೃಷ್ಣ ಸಂಧಾನ’ ಆ.15ರಂದು ಬಲಮುರಿ ವಿದ್ಯಾಗಣಪತಿ ದೇವಳದ ಆಶ್ರಯದಲ್ಲಿ ನಡೆಯಿತು.


ಹಿಮ್ಮೇಳದಲ್ಲಿ ಪದ್ಮನಾಭ ಭಟ್ ಬಡೆಕ್ಕಿಲ, ಸತೀಶ್ ಇರ್ದೆ, ಆನಂದ ಸವಣೂರು, ಮುರಳಿಧರ ಕಲ್ಲೂರಾಯ, ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ, ಭಾಸ್ಕರ್ ಶೆಟ್ಟಿ ಸಾಲ್ಮರ, ರಾಮಚಂದ್ರ ಭಟ್ ದೇವರಗುಂಡಿ, ಚಂದ್ರಶೇಖರ್ ಭಟ್ , ಬಡೆಕ್ಕಿಲ, ದುಗ್ಗಪ್ಪ ಯನ್, ವೇಣುಗೋಪಾಲ ಭಟ್ ಮಾಂಬಾಡಿ ಸಹಕರಿಸಿದರು.

LEAVE A REPLY

Please enter your comment!
Please enter your name here