ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀ ವರಮಹಾಲಕ್ಷ್ಮಿ ಪೂಜೆಯ ಸಮಿತಿ ರಚನೆ

0

ಪುತ್ತೂರು: ಕುರಿಯ ಗ್ರಾಮದ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆ.26 ರಂದು ನಡೆಯುವ ಶ್ರೀ ವರಮಹಾಲಕ್ಷ್ಮಿ ಪೂಜೆಗೆ ಗೌರವಧ್ಯಕ್ಷೆ ಗೀತಾ ಪುಂಡರಿಕ ಅಡಪಾಂಗಾಯ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಪೂರ್ಣಿಮಾ ಯು ,ಉಪಾಧ್ಯಕ್ಷರಾಗಿ ವನಿತಾ ರೈ ಸಂಪ್ಯದಮೂಲೆ,ಕಾರ್ಯದರ್ಶಿಯಾಗಿ ಆಶಾ ಸತೀಶ್ ಅಮ್ಮುoಜ,ಖಜಾಂಚಿಯಾಗಿ ಜ್ಯೋತಿ ಚಿದಾನಂದ ಶೆಟ್ಟಿ, ಮಾಣಿಜಾಲು ಆಯ್ಕೆಯಾದರು.

ಈ ಸಂಧರ್ಭ ದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಮಣ್ಣ ನಾಯ್ಕ, ಅಮ್ಮುoಜ, ಸದಸ್ಯ ಸಂತೋಷ್ ರೈ, ರೇಖನಾಥ್ ರೈ, ಸಂಪ್ಯದಮೂಲೆ, ಮಾಲಿನಿ ಹೆಗ್ಡೆ ಹಾಗೂ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here