![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಡಬ: ಕಡಬ ಅಂಚೆ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಹಿರಿಯ ಸಿಬಂದಿ ಬಾಲಕೃಷ್ಣ ಎಂ.ಪೂಜಾರಿಯವರು ಧ್ವಜರೋಹಣ ನೆರವೇರಿಸಿ ಶುಭಹಾರೈಸಿದರು. ಕಚೇರಿಯ ಅಂಚೆಪಾಲಕರದ ಅನಿತಾರವರು ಸಿಹಿತಿಂಡಿ ಹಾಗೂ ಫಲಾಹಾರ ವಿತರಿಸಿದರು. ಈ ಸಂದರ್ಭದಲ್ಲಿ ನೆಟ್ಟಣ ಅಂಚೆಪಾಲಕರದ ನಾಗಚಾರಿ, ಸಿಬಂದಿ ಶ್ರುತಿ, ಬ್ರಾಂಚ್ ಪೋಸ್ಟ್ ಮಾಸ್ಟರ್ಗಳಾದ ಜಿನೇಂದ್ರ ಜೈನ್ ನೂಜಿಬಾಲ್ತಿಲ, ಭಾರತಿ ಕೊಡಿಂಬಾಳ, ಶಿವಪ್ಪ ಗೌಡ ಎಡಮಂಗಲ, ಕುಮಾರ್ ರೆಂಜಿಲಾಡಿ, ಕೊರಗಪ್ಪ ಗೌಡ ಕುಟ್ರುಪಾಡಿ, ಕಿರ್ತನ್ ಬಲ್ಯ, ಪೋಸ್ಟಮನ್ ಸುಂದರ, ಧನಲಕ್ಷ್ಮೀ, ತೀರ್ತೆಶ್, ಕಚೇರಿ ಸಿಬಂದಿಗಳಾದ ತಿಮ್ಮಪ್ಪ ಪಿ.ಎ., ಪೋಸ್ಟಮನ್ ಉಷಾ, ಪವಿತ್ರ ಹಾಗೂ ದಿಕ್ಷಿತ್ ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2023/08/kadaba-2-1.jpg)