ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುಣಚ: ಶ್ರೀ ಮಹಿಷಮರ್ದಿನಿ ಯಕ್ಷವೃಂದ ಪುಣಚ ತಂಡದವರಿಂದ ತಿಂಗಳ ಸರಣಿ ತಾಳಮದ್ದಳೆ “ಪಂಚವಟಿ” ಪ್ರಸಂಗವು ಶ್ರೀಮಹಿಷಮರ್ದಿನಿ ದೇವಸ್ಥಾನದ ಒಳಾಂಗಣದಲ್ಲಿ ಆ.18ರಂದು ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಶ್ರೀಪತಿ ನಾಯಕ್ ಆಜೇರು, ಚೆಂಡೆಯಲ್ಲಿ ಡಾ| ಶ್ರೀ ಪ್ರಕಾಶ್ ಬಂಗಾರಡ್ಕ, ಮದ್ದಳೆಯಲ್ಲಿ T. D. ಗೋಪಾಲಕೃಷ್ಣ ಭಟ್, ಮುರಳಿಧರ ಬಟ್ಯಮೂಲೆ, ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಮ್ ಭಟ್, ಜಗದೀಶ್ ರೈ ಪನಡ್ಕ, ಗುಂಡ್ಯಡ್ಕ ನಾರಾಯಣ ಭಟ್, ಜಗನ್ನಾಥ ಎಸ್ ಪುಣಚ, ವಿಜಯ ಮನೋಹರ ನಾಯಕ್, ಮಂಜುನಾಥ ಆಚಾರ್ಯ ಪೆರುವಾಯಿ ಸಹಕರಿಸಿದರು.

LEAVE A REPLY

Please enter your comment!
Please enter your name here